ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.
ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ,
ಕಲ್ಪನೆಯ ಕಂಪು ಪಸರಿಸಿದಾಗ...
«»«»«»«»«»«»«»«»«»
ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!...
ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ.
«»«»«»«»«»«»«»«»«»«»«»«»«»«»«»
ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು
Friday, June 19, 2009
ನನ್ನ ಮೊದಲ ಮಾತು
ನಾನು ಮಾಡಾವು ಗಣೇಶ .
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ .
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ,
ಭಾವನೆಗಳನ್ನು ಹಂಚಿಕೊಳ್ಳುವುದು ನನ್ನ ಹವ್ಯಾಸ..ಚಾರಣ ನನಗೆ ಅತ್ಯಂತ ಪ್ರಿಯ.ವರ್ಷಕ್ಕೊಂದು ಬಾರಿಯಾದರೂ ಚಾರಣ ಮಾಡುತ್ತೇನೆ.ಕರ್ನಾಟಕ ಶಾಸ್ತ್ರೀಯ ಸಂಗೀತ, ಸಿ.ಅಶ್ವಥ್ ಅವರ ಭಾವಗೀತೆ ನನ್ನ ಲೇಖನಕ್ಕೆ ಸ್ಪೂರ್ತಿ.....
ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು
No comments:
Post a Comment