ನಮಸ್ಕಾರ.
ಆನು ನಾಳೆ ಚೀನಾ ದೇಶದ ಮಾನಸ ಸರೋವರ ಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿಗೊಂಡಿದ್ದೆ. ಹಾಂಗಾಗಿ ನಿನ್ಗಲೆಲ್ಲ ಶುಭಾಶಯಂಗ ಹಿರಿಯವರ ಆಶೀರ್ವಾದ ಅಗತ್ಯ,ಪುನಃ ಬಪ್ಪದು ಅಂದಾಜು ೨೦ ತಾರೀಖು ಕಳುದು ... ಅಲ್ಲಿಯ ಅನುಭವ ನಿಂಗೋಗೆ ಆನು ಖಂಡಿತಾ ಹೇಳ್ತೆ.ಈ ವರೆಗೆ ನಿಂಗಳ ಮಧ್ಯೆ ಇಪ್ಪಲೇ ಕಷ್ಟ ಅವ್ತಾ ಇದ್ದು.ಇನ್ನು ಬಪ್ಪ ಹೊಸ ಎನ್ನ ಗೆಳೆಯರೂ ಈಗ ಇಪ್ಪ ಗೆಳೆಯರೂ ದಯವಿಟ್ಟು ಎನ್ನ ಮರೆಯಡಿ.ರಜ್ಜ ದಿನ ನಿಂಗಳ ಆನು ಮಿಸ್ ಮಾಡ್ತಾ ಇದ್ದೆ.
ನಿಂಗಳ ಹೊಸ ಬ್ಲಾಗ್ ಕಾಮೆಂಟ್ ಗಳ ಆನು ನಿರೀಕ್ಷೆ ಮಾಡ್ತಾ ಇರ್ತೆ.
ಇತೀ
ಗಣೇಶ ಮಾಡಾವು
ನನ್ನ ಮೊದಲ ಮಾತು...
ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.
ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.
ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು
Monday, June 22, 2009
Subscribe to:
Post Comments (Atom)
manasa sarovarada prayanakke shubhaharaike.
ReplyDeleteಗಣೇಶಣ್ಣ,
ReplyDeleteಹಿರಿಯರ ಆಶೀರ್ವಾದ ಸಿಕ್ಕುವ ಜಾಗೆ - ಕೈಲಾಸ ಮಾನಸ ಸರೋವರ.
ಹೋಗಿ ಬಾ, ಆ ಶುದ್ದಿ ಎಲ್ಲ ಹೇಳು. ಒಳ್ಳೆದಾಗಲಿ.
~
ME